Back
Dharwad580020blurImage

ಹುಬ್ಬಳ್ಳಿ ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭಗೆ ನುಗ್ಗಲು ಮಾದಿಗ ದಂಡೋರದ ಸಂಘಟನೆ ಯತ್ನ

Kallappa Mandyal, Hubballi
Aug 01, 2024 05:38:02
Hubballi, Karnataka

ಹುಬ್ಬಳ್ಳಿ - ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆಗೆ ನಡೆತಾ ವೇಳೆ ವಿವಿಧ ಬೇಡಿಕೆಗಾಗಿ ಒತ್ತಾಯ ಮಾಡಿ ಸಭೆಗೆ ನುಗ್ಗಲು ಯತ್ನಿಸಿದ ಮಾದಿಗ ದಂಡೋರದ ಸಂಘಟನೆ ಯತ್ನ ಮಾಡಿತುಅಂಬೇಡ್ಕರ್ ಮೂರ್ತಿಯನ್ನು ಮರುಪ್ರತಿಷ್ಠಾಪಿಸಲು ಆಗ್ರಹ ಆನಂದ ನಗರದಲ್ಲಿ ತೆರವು ಮಾಡಲಾಗಿದ್ದ ಬಿ.ಆರ್ ಅಂಬೇಡ್ಕರ್ ಪುತ್ಥಳಿ ಮತ್ತೆ ಮರು ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಬೇಡಿಕೆ ಈಡೇರಿಕೆಗಾಗಿ ನಡೆದ ಸಭೆಗೆ ನುಗ್ಗಲು ಪ್ರಯತ್ನ ಪಾಲಿಕೆ ಸಭೆ ಒಳಗೆ ಹೋಗದಂತೆ ತಡೆದ ಪೊಲೀಸ್ ಸಿಬ್ಬಂದಿ ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com