Become a News Creator

Your local stories, Your voice

Follow us on
Download App fromplay-storeapp-store
Advertisement
Back
Chamarajanagar571313

ಚಾಮರಾಜನಗರದಲ್ಲಿ ಅನಾಥವಾಗಿ ನಿಂತ ಚಿಕ್ಕ ರಥಕ್ಕೆ ಸಾರ್ವಜನಿಕರ ಆಕ್ರೋಶ!

Chn
Oct 08, 2024 10:39:30
Chamarajanagar, Karnataka
ನಗರದಲ್ಲಿ ಅನಾಥವಾಗಿ ರಸ್ತೆ ಬದಿಯಲ್ಲಿ ನಿಂತಿರುವ ಚಿಕ್ಕ ರಥ, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ ಚಾಮರಾಜನಗರದಲ್ಲಿ ಹುಣ್ಣಿಮೆ ವೇಳೆಯಲ್ಲಿ ನಡೆಯುವ ಚಿಕ್ಕ ರಥ ಸೋಮವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಚಾಮರಾಜನಗರದ ಅಗ್ರಹಾರ ಬೀದಿಯಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದೆ. ಇನ್ನೂ ಕೆಲ ವರ್ಷಗಳ ಹಿಂದೆ ಕಿಡಿಗೇಡಿಗಳು ದೊಡ್ಡ ರಥಕ್ಕೆ ಬೆಂಕಿ ಇಟ್ಟು ಹಲವಾರು ವರ್ಷಗಳ ಕಾಲ ರಥೋತ್ಸವ ಸ್ಥಗಿತಗೊಂಡಿತು. ಇವಾಗ ಚಿಕ್ಕ ರಥವನ್ನು ಅನಾಥವಾಗಿ ನಿಲ್ಲಿಸಿ ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement