Become a News Creator

Your local stories, Your voice

Follow us on
Download App fromplay-storeapp-store
Advertisement
Back
Chamarajanagar571313

ನಗರದಲ್ಲಿ ಶ್ರೀ ರಾಮನ ಪ್ರತಿರೂಪದ ಗಣಪತಿ ಪ್ರತಿಷ್ಠಾಪನೆ

Chn
Sept 08, 2024 08:37:24
Chamarajanagar, Karnataka
ನಗರದಲ್ಲಿ ಶ್ರೀ ರಾಮನ ಪ್ರತಿರೂಪದ ಗಣಪತಿ ಪ್ರತಿಷ್ಠಾಪನೆ ವಿದ್ಯಾಗಣಪತಿ ಮಂಡಳಿ ವತಿಯಿಂದ 62 ನೇ ವರ್ಷದ ಅಂಗವಾಗಿ ನಗರದ ರಥದಬೀದಿಯಲ್ಲಿ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶನಿವಾರ ಚಾಮರಾಜನಗರದ ರಥದ ಬೀದಿಯಲ್ಲಿರುವ ಗುರುನಂಜನ ಛತ್ರದ ಬಳಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ‌ ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರು ಪೂಜೆ ಸಲ್ಲಿಸಿದರು ಇದಕ್ಕೂ ಮೊದಲು ನಗರದ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
1
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement