Become a News Creator

Your local stories, Your voice

Follow us on
Download App fromplay-storeapp-store
Advertisement
Back
Chamarajanagar571313

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಇಂದು ಹುಣ್ಣಿಮೆ ಪ್ರಯುಕ್ತ ಹುಣ್ಣಿಮೆ ರಥೋತ್ಸವ

Chn
Sept 19, 2024 05:40:06
Chamarajanagar, Karnataka

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಹುಣ್ಣಿಮೆ ರಥೋತ್ಸವ ಜೋರಾಗಿತ್ತು. ವಿಶೇಷವಾಗಿ ದೇವರಿಗೆ ಅಲಂಕರಿಸಿ ಪೂಜಾ ಕಾರ್ಯಗಳು ನೆರವೇರಿದವು. ಆಗಮಿಕರಾದ ದರ್ಶನ್ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್ ಉತ್ಸವ ಸಮಿತಿ ಸದಸ್ಯರು,ಮಹದೇವ ಶೆಟ್ಟಿ ಮಸಣಶೆಟ್ಟಿ ಚೆನ್ನಲಿಂಗ ಶೆಟ್ಟಿ ನಂಜಪ್ಪ ನಾಗಶೆಟ್ಟಿ ನಾಗಶೆಟ್ರು, ಶ್ರೀನಿವಾಸ್ ನಾಗೇಶ್ ಸೋಮು ಹುಚ್ಚಯ್ಯ ಉಪ್ಪಾರ ಜನಾಂಗದ ಯಜಮಾನರುಗಳು ಹಾಗೂ ಮುಖಂಡರುಗಳು ಇಂದಿನ ಪ್ರಸಾದವನ್ನು ಯಾಗ ಹಾಗೂ ಸೇವಾರ್ಥ ಕಾರ್ಯಕ್ರಮವನ್ನು ವಹಿಸಿಕೊಂಡು ಉತ್ಸವವು ಸುಸೂತ್ರವಾಗಿ ನಡೆದು ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement