Become a News Creator

Your local stories, Your voice

Follow us on
Download App fromplay-storeapp-store
Advertisement
Back
Chamarajanagar571313

ಸೆ.26 ರಿಂದ ಬಿಎಸ್‌ವಿ ನಾಗಪ್ಪ ಶೆಟ್ಟಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ನಗರದಲ್ಲಿ ಡಾ.ನಾಗಾರ್ಜುನ್ ಹೇಳಿಕೆ

Chn
Sept 24, 2024 11:39:18
Chamarajanagar, Karnataka

ಸೆ.26 ರಿಂದ ಬಿಎಸ್‌ವಿ ನಾಗಪ್ಪ ಶೆಟ್ಟಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ನಗರದಲ್ಲಿ ಡಾ.ನಾಗಾರ್ಜುನ್ ಹೇಳಿಕೆ ಚಾಮರಾಜನಗರ ರೋಟರಿಸಂಸ್ಥೆ, ಮೈಸೂರು ಐವರಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಸೆ.26 ರಂದು ಸಂಜೆ 5 ಕ್ಕೆ ನಗರದ ರೋಟರಿಭವನದ ಆವರಣದ ಹೊರಾಂಗಣದ ಕಟ್ಟಡದಲ್ಲಿ ಬಿಎಸ್ ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಕೇಂದ್ರದ ಉದ್ಘಾಟನಾ ಸಮಾರಂಭ ಹಮ್ನಿಕೊಳ್ಳಲಾಗಿದೆ ಎಂದು ರೋಟರಿ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಡಾ.ಆರ್. ಎಸ್.ನಾಗಾರ್ಜುನ್ ಹೇಳಿದರು. ಮಂಗಳವಾರ ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಚಾಮರಾಜನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement