Back
Dharwad580020blurImage

Dharwad - ರಾಜ್ಯಪಾಲರ ವಿರುದ್ಧ ಹೋರಾಟ: ಕಾನೂನು ಸಚಿವರ ಅಚ್ಚರಿಯ ಹೇಳಿಕೆ

Kallappa Mandyal, Hubballi
May 15, 2025 15:08:18
Hubballi, Karnataka
ಹುಬ್ಬಳ್ಳಿ: ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ ಹಾಗೂ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಕಿತಾ ಹಾಕದೇ ಇರುವ ವಿಚಾರವಾಗಿ ರಾಜ್ಯಪಾಲರು ಅಂಕಿತ ಹಾಕದೇ ಇರುವ ಕುರಿತು ತಮಿಳುನಾಡು ಮಾದರಿಯಲ್ಲಿ ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಚಿಂತನೆ ಇಲ್ಲ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಹಾಗೂ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಕಿತಾ ಹಾಕದೇ ಇರುವ ವಿಚಾರವಾಗಿ ಸರಕಾರ ಗಂಭೀರವಾಗಿ ಪರಿಗಣಿಸಿದೆಈಗಾಗಲೇ ಕರ್ನಾಟಕ ಸಾರ್ವಜನಿಕ ( ಕೆಟಿಟಿಪಿ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಬಿಲ್ ನ್ನ ರಾಜ್ಯಪಾಲರು ವಾಪಸು ಕಳುಹಿಸಿದ್ದಾರೆ ಶೀಘ್ರದಲ್ಲೇ ಇನ್ನೊಂದು ಸಲ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು ಎಂದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com