ತಮ್ಮಡಹಳ್ಳಿ ಕೆರೆಯಲ್ಲಿ ಶವ ಪತ್ತೆ
Thammadahalli, Karnataka:ಕಾವೇರಿ ನೀರಾವರಿ ನಿಗಮ ನಿಯಮಿತ ಸ್ಥಳವಾದ ತಮ್ಮಡಹಳ್ಳಿ ಕೆರೆಯಲ್ಲಿ ವೆಂಕಟೇಶ ಬಿನ್ ತಿಮ್ಮಶೆಟ್ಟೆ ಕುಂಬಾರ ಬೀದಿ, ಉಡಿಗಾಲ ಗ್ರಾಮದ ಬುದ್ಧಿಮಾಂದ್ಯ ವ್ಯಕ್ತಿಯು ಗೌರಿ ಗಣೇಶ ಹಬ್ಬದ ದಿನ ಕೆರೆಯಲ್ಲಿ ಸ್ನಾನ ಮಾಡಬೇಕು ಎಂದು ಕೊಂಡು ತನ್ನ ಬಟ್ಟೆಯನ್ನು ಕೆರೆಯಲ್ಲಿ ತೊಳೆದು ಒಂದು ಕಲ್ಲಿಗೆ ಹಾಕಿ ಕೆರೆಯಲ್ಲಿ ಸ್ನಾನ ಮಾಡುವತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ದೊಡ್ಡ ಗುಂಡಿಗೆ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕೆರೆಯ ಮುಂಭಾಗವೇ ಅಪಾಯ ಸ್ಥಳ ಎಂಬ ನಾಮಫಲಕ ಅಳವಡಿಸಿದ್ದರು ಸಹ ಅನೇಕ ಜನರು ಪ್ರವಾಸಿ ತಾಣ ಎಂದು ತಿಳಿದುಕೊಂಡು ಈಜಲು ತಮ್ಮ ಕುಟುಂಬದೊಂದಿಗೆ ಬರುತ್ತಾರೆ ಇದರ ಜೊತೆಯಲ್ಲಿ ಹಸು
हमें फेसबुक पर लाइक करें, ट्विटर पर फॉलो और यूट्यूब पर सब्सक्राइब्ड करें ताकि आप ताजा खबरें और लाइव अपडेट्स प्राप्त कर सकें| और यदि आप विस्तार से पढ़ना चाहते हैं तो https://pinewz.com/hindi से जुड़े और पाए अपने इलाके की हर छोटी सी छोटी खबर|
