Become a News Creator

Your local stories, Your voice

Follow us on
Download App fromplay-storeapp-store
Advertisement
Back
Dakshina Kannada575004

ಉತ್ತರ ಶಾಸಕರ ವಿರುದ್ಧ 'ಕೈ' ನಾಯಕ ಗರಂ!

Shamsheer
Aug 24, 2024 15:55:53
Mangaluru, Karnataka
ಅಡ್ಡೂರು ಗ್ರಾಮವನ್ನು ಶಾಸಕ ಭರತ್ ಶೆಟ್ಟಿಯವರು ಮಿನಿ ಪಾಕಿಸ್ತಾನ ಎಂಬ ಹೇಳಿಕೆಯನ್ನು ನೀಡುವ ಮೂಲಕ ದೇಶದ ಸಮಗ್ರತೆಯನ್ನು ಪ್ರಶ್ನಿಸಿದ್ದಾರೆ. ಕರ್ನಾಟಕ ಸರಕಾರದ ಗೃಹ ಇಲಾಖೆ ಅವರಿಗೆ ನೋಟೀಸು ನೀಡಿ, ಆ ಹೇಳಿಕೆಗೆ ವಿವರಣೆ ಕೇಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಒತ್ತಾಯಿಸಿದ್ದಾರೆ.ಇದು ಬಾಲಿಶ ಹೇಳಿಕೆಯಾಗಿದ್ದರೆ, ಇಂತಹ ಭಾವನಾತ್ಮಕ ಪ್ರಚೋದನೆ ಯಾಕಾಗಿ ಮಾಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು. ಕಳೆದ ಚುನಾವಣೆಯಲ್ಲಿ ಒಂದು ಸಾವಿರ ಮತಗಳನ್ನು ಭರತ್ ಶೆಟ್ಟಿ ಪಡೆದಿದ್ದಾರೆ. ಹಾಗಾದ್ರೆ ಅವ್ರಿಗೆ ಮತ ನೀಡಿದ ಅಡ್ಡೂರಿನ ಮತದಾರರು ಪಾಕಿಸ್ತಾನಿಯರೇ ಎಂದು ಎಂ.ಜಿ. ಹೆಗಡೆ ಪ್ರಶ್ನಿಸಿದ್ರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement