Back
Bagalkot587103blurImage

Bagalkote: ನಮ್ಮ ಪಾಕಿಸ್ತಾನ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ನಯವಾಗಿ ತಿರುಗೇಟು

Somashekhar
May 22, 2025 13:22:58
Bagalkote, Karnataka
ನಮ್ಮ‌ ಪಾಕಿಸ್ತಾನ ಎಂದ ಮಲ್ಲಿಕಾರ್ಜುನ ಖರ್ಗೆ ವಿಚಾರ,ಬಾಗಲಕೋಟೆ ನಗರದಲ್ಲಿ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರಾಶೆಯಾಗಿ ಈ ರೀತಿ ಹೇಳಿದ್ದಾರೆ‌.ಹಿರಿಯ ನಾಯಕರು ಈ ರೀತಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ,ಯಾರನ್ನ ಮೆಚ್ಚಿಸೋಕೆ ಹೇಳಿದ್ದಾರೆ ಗೊತ್ತಿಲ್ಲ.ಆದರೆ ದೇಶ ಮೊದಲು ,ದೇಶ ಇದ್ದರೆ ನಾವು ಎಂದು ತಿರುಗೇಟು ನೀಡಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com