Back
Bagalkot587103blurImage

Bagalkote: ವಿಜಯಪುರ-ಬೆಂಗಳೂರು ಸೂಪರ್ ಫಾಸ್ಟ್ ರೈಲ್ವೆ ಒದಗಿಸಿ:ಎಂ.ಎಲ್.ಸಿ. ಪೂಜಾರ್ ಕೇಂದ್ರ ಸಚಿವರಿಗೆ ಮನವಿ

Somashekhar
May 22, 2025 13:24:01
Bagalkote, Karnataka
ವಿಜಯಪುರದಿಂದ ಬೆಂಗಳೂರಿನ ವರೆಗೆ ಸೂಪರ ಫಾಸ್ಟ್ ಎಕ್ಸಪ್ರೆಸ್ ರೈಲ್ವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಾಗಲಕೋಟೆಯಲ್ಲಿಂದು ಎಂ.ಎಲ್.ಸಿ ಪಿ.ಹೆಚ್‌.ಪೂಜಾರ್ ಅವರು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಬಾಗಲಕೋಟೆ ನಗರಕ್ಕೆ ಪುನರಾಭಿವೃದ್ಧಿಗೊಂಡ ರೈಲು ನಿಕ್ದಾಣದ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ವೀ.ಸೋಮಣ್ಣನವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com