Back
Yadgir585224blurImage

Yadgiri - ಕೊಟ್ಟ ಸಾಲಕ್ಕಾಗಿ ಮಾವನಿಂದಲೇ ಅಳಿಯನ ಹತ್ಯೆ

Viresh
May 15, 2025 05:40:20
Yadgiri, Karnataka

 ಸೋದರ ಮಾವನಿಂದಲೇ ಅಳಿಯನ ಭರ್ಬರ ಹತ್ಯೆ ನಡೆದಿರುವ ಘಟನೆ ಹುಣಸಗಿ ತಾಲೂಕಿನ ಶಖಾಪೂರ ಗ್ರಾಮದಲ್ಲಿ ನಡೆದಿದೆ ಬಹಿರ್ದೇಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳ (28) ಮಾವ ಮಾನಪ್ಪ ಕೊಚ್ಚಿ ಬೀಕರವಾಗಿ ಹತ್ಯೆ ಮಾಡಿದ್ದಾನೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಮಾವನಿಂದಲೇ ಅಳಿಯನ ಕೊಲೆ ನಡೆದಿದೆ ನಿಂದು ಸೊಕ್ಕು ಬಾಳ್ ಆಗೈತಿ ಮಗನೇ ಅಂತ ಕೊಡಲಿಯಿಂದ ಕೊಚ್ಚಿದ ಪಾಪಿ ಮುಖಕ್ಕೆ ಕೊಡಲಿಯಿಂದ ಹೊಡೆದು ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಇನ್ನೂ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಜಾವೀದ್ ಇನಾಮದಾರ್ ಅಮೋಜ್ ಕಾಂಬಳೆ ಭೇಟಿ, ಪರಿಶೀಲನೆ ನಡೆಸಿದರು ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೊಲೆ ಆರೋಪಿ ಮಾನಪ್ಪನನ್ನು ಕೆಂಭಾವಿ ಪೋಲಿಸರು ಬಂಧಿಸಿದ್ದಾರೆ.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com