Back
Yadgir585216blurImage

Yadgir - ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ಮೃತ ಯುವತಿಯ ಶವ ಪತ್ತೆ

Viresh
May 15, 2025 05:42:09
Yalgi, Kalgi, Karnataka

ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ಯುವತಿಯ ಶವವೊಂದು ಪತ್ತೆಯಾಗಿದೆ ಶಹಾಪೂರ ತಾಲೂಕಿನ ಚಾಮನಾಳ ಗ್ರಾಮದ ಶಾಂತಮ್ಮ ಹುಲಕಲ್ (20 ) ಮೃತ ಯುವತಿಯಾಗಿದ್ದಾಳೆ ಸುರಪುರ ತಾಲೂಕಿನ ಯಾಳಗಿ ಸೀಮಾಂತರದ ಹೊರ ಹೊಲವಲಯದಲ್ಲಿ ಹಾದು ಹೋಗುವ ಮುಖ್ಯ ಕಾಲುವೆಯಲ್ಲಿ ಶವಕಂಡು ರೈತರ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಕೆಂಭಾವಿ ಪೋಲಿಸ್ ಠಾಣಾ ಪಿಎಸ್ ಐ ಅಮೋಜ್ ಕಾಂಬ್ಳೆ ಬೇಟಿ ನೀಡಿ ಪರಿಶೀಲನೆ ನಡೆಸಿದರು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com