Back
Bagalkot587102blurImage

Bagalkote - ರೈತರ ಕಬ್ಬಿನ ಬಾಕಿ ಬಿಲ್ ಪಾತಿಸದಿದ್ದರೆ ಉಗ್ರ ಹೋರಾಟ,ಬೀಳಗಿ ರೈತರ ಎಚ್ಚರಿಕೆ

Somashekhar
May 17, 2025 11:43:07
Bagalkote, Karnataka
ಕೆಲವು ಸಕ್ಕರೆ ಕಾರ್ಖಾನೆಗಳು ಇನ್ನೂ ಕೂಡ ಕಬ್ಬಿನ ಬಾಕಿ ಬಿಲ್ ಪಾವತಿಸಿಲ್ಲವೆಂದು ರೈತ ಸಂಘದ ತಾಲೂಕಾ ಅಧ್ಯಕ್ಷ ಶಿವನಗೌಡ ಪಾಟೀಲ್ ಅರೋಪಿಸಿದ್ದಾರೆ. ಬೀಳಗಿಯಲ್ಲಿ ಮಾತನಾಡಿರುವ ಅವರು,ಜಿಲ್ಲಾಡಳಿತ ಸಕ್ಕರೆ ಆಯುಕ್ತರನ್ನ ಕರೆಯಿಸಿ ಕಬ್ಬು ಬೆಳೆಗಾರರ ಜೊತೆ ಸಭೆ ಮಾಡಿ,ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು.ಆದರೆ ಇದು ವರೆಗೂ ನಿರಾಣಿ ಸಕ್ಕರೆ ಕಾರ್ಖಾನೆ ಸೇರಿ ಕೆಲವು ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಪಾವತಿಸಿಲ್ಲ,ಅದಷ್ಟು ಬೇಗ ಜಿಲ್ಲಾಡಳಿತ ಬಿಲ್ ಕೊಡಿಸಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com