Back
Bagalkot587103blurImage

Bagalkot: ಭಾರತ-ಪಾಕಿಸ್ತಾನ ವಿಚಾರದಲ್ಲಿ ಟ್ರಂಪ್ ಮಧ್ಯಪ್ರವೇಶದಿಂದ ಮುಜುಗರ:ಸಚಿವ ರಾಮಲಿಂಗಾರೆಡ್ಡಿ

Somashekhar
May 14, 2025 14:14:06
Bagalkote, Karnataka
ಭಾರತ ಪಾಕಿಸ್ತಾನ ವಿಚಾರದಲ್ಲಿ ಟ್ರಂಪ್ ಅನಾವಶ್ಯಕ ಮಧ್ಯ‌ಪ್ರವೇಶ ಮಾಡಿದ್ರು ಎಂದು ಬಾಗಲಕೋಟೆ ನಗರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ಪಾಕಿಸ್ತಾನ ನೆಹರು,ಇಂದಿರಾಗಾಂಧಿ,ಶಾಸ್ತ್ರಿ ಎಲ್ಲರ‌ ಕಾಲದಲ್ಲೂ ಚೇಷ್ಟೇ ಮಾಡುತ್ತಲೇ ಬಂದಿದೆ.ಯುದ್ಧಗಳು ನಡೆದೇ ಇವೆ.ಈ ವಿಚಾರದಲ್ಲಿ ಪಕ್ಷಾತೀತವಾಗಿ‌ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲವನ್ನು ‌ಕೊಟ್ಟಿದ್ದರು.ಇಂತಹ ವೇಳೆ ಪಾಕಿಸ್ತಾನವನ್ನ ಬಗ್ಗು ಬಡಿಯಬೇಕಿತ್ತು.ಟ್ರಂಪ್ ಅನಾವಶ್ಯಕವಾಗಿ ಮಧ್ಯ ಪ್ರವೇಶ‌ಮಾಡಿ ನಮಗೆ ಮುಜುಗರ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com