Back
Bagalkot587102blurImage

Bagalkot - ವಿದ್ಯಾಗಿರಿಯಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ

Somashekhar
May 16, 2025 13:39:14
Bagalkote, Karnataka
ಬಾಗಲಕೋಟೆ ನಗರದ ವಿದ್ಯಾಗಿರಿಯ ತೆಗ್ಗಿ ಲೇಔಟ ಹಿಂಬದಿ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ರಸ್ತೆಯ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ವಾಗಿದೆ.ಕಳೆದ ಮೇ. 6 ರಂದು ಮದ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ಒಳಗಾಗಿ ಕಳ್ಳತನವಾಗಿದ್ದು,ಇದು ವರೆಗೂ ಹುಡುಕಾಡಿದರೂ ಸಿಗದಿರುವ ಕಾರಣ ಬೈಕ್ ಮಾಲೀಕ ಕಳೆದು ಹೋಗಿರುವ ಬೈಕ್ ಹುಡುಕಿಕೊಡುವಂತೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com