Back
Bagalkot587103blurImage

ಬಾಗಲಕೋಟೆ ಅಪಘಾತ: ಮೂವರು ಸಾವಿಗೆ ಶರಣಾದ shocking story

Somashekhar
May 15, 2025 13:04:25
Bagalkote, Karnataka
ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಳಿ ಎರಡು ಕಾರುಗಳು ಮುಖಮುಖಿ ಡಿಕ್ಕಿ ಪ್ರಕರಣದಲ್ಲಿ ,ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ,ಗಂಭೀರವಾಗಿ ಗಾಯಗೊಂಡಿದ್ದ ವೀರೇಶ ಅಂಗಡಿ(54) ಸಾವನ್ನಪ್ಪಿದ್ದಾರೆ. ಮಗ ಸತೀಶ (28) ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳಿಗ್ಗೆ ಅಂದಾಜು 7.30 ರ ಸಂದರ್ಭದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.ಅಪಘಾತದಲ್ಲಿ ಒಂದೇ ಕಾರಿನಲ್ಲಿದ್ದ ಒಂದೇ ಕುಟುಂಬ ನಾಲ್ವರ ಪೈಕಿ ತಾಯಿ- ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.ಗಂಗಮ್ಮ ಅಂಗಡಿ (50), ಸಂದೇಶ ಅಂಗಡಿ(18) ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವೀರೇಶ ಅಂಗಡಿ (54),ಮಗ‌ ಸತೀಶ ಅಂಗಡಿ(28) ಅವರನ್ನ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ‌ದಾಖಲಿಸಲಾಗಿತ್ತು. ಸಧ್ಯ ಚಿಕಿತ್ಸೆ ಫಲಿಸದೇ ವೀರೇಶ ಅಂಗಡಿ(54) ಕೂಡ ಸಾವನ್ನಪ್ಪಿದ್ದಾರೆ.ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ. ತಂದೆ ತಾಯಿ ಸಹೋದರನನ್ನ ಕಳೆದುಕೊಂಡ,ಬದುಕಿ ಉಳಿದಿರುವ
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com