Back
Dakshina Kannada575001blurImage

Mangaluru- ಮಂಗಳೂರಲ್ಲಿ ಭಾರೀ ಮಳೆ: ವಿವಿಧೆಡೆ ತೀವ್ರ ಹಾನಿ

Shamsheer
May 23, 2025 14:35:47
Mangaluru, Karnataka
ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಪ್ರಶಾಂತ್ ಡಿಸೋಜಾ ಎಂಬವರು ದಿನಸಿ ಅಂಗಡಿ ನಡೆಸುತ್ತಿದ್ದು ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮಳೆಯ ನೀರು ಚರಂಡಿಯಲ್ಲಿ ತುಂಬಿ ಅಂಗಡಿಯ ಬಾಗಿ ಮತ್ತು ಗೋಡೆ ಹಾನಿಗೊಳಗಾಗಿದೆ. ಕಾಮಗಾರಿಯ ವೇಳೆ ಮುಂಜಾಗ್ರತಾ ಕ್ರಮವನ್ನು ವಹಿಸದೇ ಚರಂಡಿ ಕಾಮಗಾರಿ ನಡೆಸಿದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಘಟನೆ ನಡೆದು ನಷ್ಟ ಸಂಭವಿಸಿದೆ. ಅಂಗಡಿಯಲ್ಲಿದ್ದ ಪ್ರಿಡ್ಜ್ ಮತ್ತು ಧವಸ ಧಾನ್ಯಗಳು ಐಸ್ ಕ್ರೀಂ ಇನ್ನಿತರ ವಸ್ತುಗಳು ಹಾಳಾಗಿದ್ದು, ಸುಮಾರು ಮೂರು ಲಕ್ಷದಷ್ಟು ಸಷ್ಟವಾಗಿದ್ದು ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com