Back
Dakshina Kannada575001blurImage

Dakshina kannada - ಮಂಗಳೂರಿನಲ್ಲಿ ಮಳೆಯ ಅಬ್ಬರ: ಕೂಳೂರು ಬಸ್ ನಿಲ್ದಾಣ ಜಲಾವೃತ

Shamsheer
May 21, 2025 11:55:59
Mangaluru, Karnataka
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಮಂಗಳೂರು ನಗರದ ಕೂಳೂರು ಬಸ್ ನಿಲ್ದಾಣ ಜಲಾವೃತಗೊಂಡಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ದೃಶ್ಯ ಇಂದು ಕಂಡುಬಂತು. ಪ್ರತಿ ವರ್ಷ ಮಳೆ ಬಂದ್ರೆ ಕೂಳೂರು ಸಮೀಪ ಜಲಾವೃತ ಆಗುವುದು ಸಾಮಾನ್ಯ ಆಗಿಬಿಟ್ಟಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com